ನಾನು ಮೊದಲ ದಿನ ಭೇಟಿ ಕೊಟ್ಟಾಗ ಎಲ್ಲಾ ಅಂಗಡಿಗಳು ಆರಂಭವಾಗಿರಲಿಲ್ಲ. ಇದ್ದ ಅಂಗಡಿಗಳಲ್ಲಿ ಶುಚಿತ್ವಕ್ಕೆ ಮಹತ್ವ ನೀಡಲಾಗಿತ್ತು. ತಿಂಡಿ ತಿನಿಸು ತಿನ್ನುತ್ತಾ ಮನೋರಂಜನಾ ಕಾರ್ಯಕ್ರಮವನ್ನು ಸವಿಯುವ ಅವಕಾಶವಿತ್ತು. ಪೊಲೀಸ್ ಭದ್ರತೆ ಚೆನ್ನಾಗಿದೆ.
ಆಹಾರ ಮೇಳ ಒಳ್ಳೆಯದೆ ಆದರೆ ಅಲ್ಲಿ ಬಗೆ ಬಗೆಯ ಆಹಾರ ಸಿಗೊಲ್ಲ ಯಾಕಂದ್ರೆ ಮೈಸೂರಿನ ಕಾರ್ಪೊರೇಟರ್ ಗಳು ದುಡ್ಡು ತೊಗೊಂಡೊ ಅಥವಾ ಇನ್ನೊಂದೊ ಮಾಡಿ ಇಲ್ಲಿಯ ಜನಗಳಿಗೆ ಜಾಗ ಮಾರ್ಕೊಂಡು ಅವಕಾಶ ಕೊಡೋದ್ರಿಂದ ಬೇರೆಯವರಿಗೆ ಅವಕಾಶ ಕಲ್ಪಿಸಲಾಗಿಲ್ಲ ಅದಕ್ಕೆ ನಮಗೆ ವಿವಿದ ರೀತಿಯ ತಿನಿಸುಗಳು ಸಿಗೊಲ್ಲ. ಇಲ್ಲಿಯ ದೋಸೆ, ಬಜ್ಜಿ, ಚಾಟ್ಸ್, ಇಡ್ಲಿ, ಪಿಶ್ ಪ್ರೈ, ಮತ್ತೆ ಜೂಸ್ ಅಂಗಡಿಗಳದ್ದೆ ಕಾರುಬಾರು ನಾವೇನು ಇವೆಲ್ಲ ನೋಡಿರೊಲ್ವ?